+91-8482-245241 regkvafsu@gmail.com

ಶ್ರೀ ಹರೀಶ್ ಶೆಣೈ


ಹುದ್ದೆ ಮತ್ತು ಪದನಾಮ :ಸಹಾಯಕ ಪಾಧ್ಯ್ಯಾಪಕರು (ಬೇಸಾಯಶಾಸ್ತ್ರ), ಮುಖ್ಯಸ್ಥರು ಮತ್ತು ಕ್ಷೇತ್ರ ಅಧೀಕ್ಷಕರು,
ಜಾನುವಾರು ಸಂಶೋಧನೆ ಮತ್ತು ಮಾಹಿತಿ ಕೇಂದ್ರ
(ಅಮೃತ್ ಮಹಲ್), ಕೊನೇಹಳ್ಳಿ
ತಿಪಟೂರು-572201, ಕರ್ನಾಟಕ
ವಿದ್ಯಾರ್ಹತೆ: ಕೃಷಿ ವಿಜ್ಞಾನದಲ್ಲಿ ಸ್ನಾತಕೊತ್ತರ ಪದವಿ-ಪರಿಣಿತಿ ಬೇಸಾಯಶಾಸ್ತ, ಸ್ನಾತಕೊತ್ತರ ಡಿಪ್ಲೊಮ –ಮಾನವ ಸಂಪನ್ಮೂಲ ನಿರ್ವಹಣೆ, ಸ್ನಾತಕೊತ್ತರ ಡಿಪ್ಲೊಮ -ಗ್ರಾಮೀಣ ಅಭಿವೃದ್ಧಿ, ಸ್ನಾತಕೊತ್ತರ ಡಿಪ್ಲೊಮ – ಕೃಷಿ ವಿಸ್ತರಣೆ ನಿರ್ವಹಣೆ, ಡಿಪ್ಲೊಮ ಇನ್ ಮ್ಯಾನೆಜ್‍ಮೆಂಟ್
ಮೊಬೈಲ್ ಸಂಖ್ಯೆ: +91 9448297154
ಮಿಂಚಂಚೆ: harish.shenoy1@gmail.com, harish.shenoy1@kvafsu.edu.in

ವೃತ್ತಿಯ ವಿವರ:
ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಸಂಶೋಧಕರಾಗಿ ತಮ್ಮ ವೃತಿ ಜೀವನವನ್ನು ಪ್ರಾರಂಭಿಸಿ ನಂತರ ಕರ್ನಾಟಕ ಪಶು ವೈಧ್ಯಕೀಯ ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಇಲ್ಲಿ 2010 ರಲ್ಲಿ ಕರ್ತವ್ಯಕ್ಕೆ ಸೇರಿ ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಜ್ಞಾನಿಯಾಗಿ 10 ವರ್ಷ ಸೇವೆ ಸಲ್ಲಿಸಿದರು ಜಾ. ಸಂ. ಮಾ. ಕೇಂದ್ರ (ಅಮೃತ್ ಮಹಲ್) ಕೊನೇಹಳ್ಳಿ ಇಲ್ಲಿ ದಿನಾಂಕ: 01-07-2019 ರಂದು ಸೇವೆಗೆ ಸೇರಿ .ಪ್ರಸ್ತುತ ಮುಖ್ಯಸ್ಥರು ಮತ್ತು ಕ್ಷೇತ್ರ ಅಧೀಕ್ಷಕರು ಆಗಿ ಕರ್ತವ್ಯ ನಿರ್ವಹಿಸುತ್ತಿದಾರೆ ಹಾಗೂ ಮೇವು ಬೆಳೆಗಳ ಅಭಿವೃಧಿ ಮತ್ತು ಸಂಶೋಧನೆಯಲ್ಲಿ ತೊಡಗಿದಾರೆ. ಬೋಧನೆ, ಸಂಶೋಧನೆ ಮತ್ತು ವಿಸ್ತರಣೆಯಲ್ಲಿ 22 ವರ್ಷ ಅನುಭವವನ್ನು ಹೊಂದಿರುತ್ತಾರೆ. ಭತ್ತದ ಕೃಷಿ, ದ್ವಿದಳಧಾನ್ಯ, ಸಾವಯವ ಕೃಷಿ, ಮೇವು ಬೆಳೆಗಳು ಮುಂತಾದ ವಿಷಯಗಳ ಕುರಿತು ಪರಿಣಿತಿ ಹೊಂದಿರುತ್ತಾರೆ.
ಪ್ರಶಸ್ತಿಗಳು
  • ಭಾರತ ರತ್ನ ಡಾ. ಅಬ್ದುಲ್ ಕಲಾಮ್ ಗೋಲ್ಡ ಮೇಡಲ್ ಪ್ರಶಸ್ತಿ – GEPRA ಸಂಸ್ಥೆ ನವದೆಹಲಿ ಇವರಿಂದ.
  • ಭಾರತ್ ಎಕ್ಸಲೆನ್ಸ್ ಪ್ರಶಸ್ತಿ FRIENDSHIP FORUM NEW DELHI ಇವರಿಂದ.
  • ಉತ್ತಮ ಶಿಕ್ಷಕ ಪ್ರಶಸ್ತಿ- FRIENDSHIP FORUM NEW DELHI ಇವರಿಂದ.
  • ಶೇಷ್ಠ ವಿಜ್ಞಾನಿ (ಬೇಸಾಯ ಶಾಸ್ತ್ರ) AEDS ಸಂಸ್ಥೆ ರಾಮಪುರ್ (UP)ಇವರಿಂದ.
ಪ್ರಕಟಣೆಗಳು
  • ಸಂಶೋಧನಾ ಪ್ರಬಂಧಗಳು-38.
  • ವಿಸ್ತರಣ ಪ್ರಕಟನೆಗಳು-33.
  • ಕನ್ನಡ ಮತ್ತು ಇಂಗ್ಲೀಷ ಜನಪ್ರಿಯ ಲೇಖನಗಳು.-60